ಮನೆ ಸಿಂಪಲ್ ನ್ಯೂಸ್

ಸಿಂಪಲ್ ನ್ಯೂಸ್

ಸಿಂಪಲ್ ನ್ಯೂಸ್

ಸೋಲಾರ್ ಪಂಪ್ ಸೆಟ್ ಅಳವಡಿಸಲು 1.5 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ..

ತೋಟಗಾರಿಕಾ ಇಲಾಖೆ ಯಿಂದ 2023 -2024 ನೇ ಸಾಲಿನ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ವಿನೂತನ ತಂತ್ರಜ್ಞಾನ ಮತ್ತುಯಂತ್ರೋಪಕರಣಗಳ ಸಹಾಯಧನ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಅಳವಡಿಸಲು ಸಹಾಯಧನ ಒದಗಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.. https://udyoganews.com/featured/today-world-food-day/ ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರು ಹಾಗೂ ಪ.ಪಂಗಡ,ಪ.ಜಾತಿ ಫಲಾನುಭವಿ ರೈತರಿಗೆ 50% ಸಹಾಯಧನ ಪಡೆಯಬಹುದು ಮತ್ತು 3HP ಪಂಪ್ ಸೆಟ್...

ಏನಿದು ವಿಶ್ವ ಆಹಾರ ದಿನ ? ಇದರ ಉದ್ದೇಶ ಏನು..

  ಪ್ರತಿ ವರ್ಷ ವಿಶ್ವ ಸಂಸ್ಥೆ ಗುರುತಿಸಿದ ಹಾಗೆ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನನ್ನಾಗಿ ಆಚರಿಸಲಾಗುತ್ತದೆ.. https://udyoganews.com/banking-jobs/government-employees-cooperative-bank-limited-vijayapura-recruitment/ ವಿಶ್ವ ಆಹಾರ ದಿನದ ಹಿನ್ನಲೆ ಏನು? ವಿಶ್ವಾದ್ಯಂತ ಕೃಷಿ ಮತ್ತು ಆಹಾರ ಲಭ್ಯತೆಯ ಪರಿಸ್ಥಿತಿಯನ್ನು ಅವಲೋಕಿಸಲು ಹುಟ್ಟಿಕೊಂಡಿದ್ದೇ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ). 1945 ಅ.16ರಂದು ರೋಮ್‌ನಲ್ಲಿ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಬಳಿಕ ಸದಸ್ಯರಾಷ್ಟ್ರಗಳ...

ವಿವಿಧ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗ ವಿವರಗಳು..

ಹಲವರಿಗೆ ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಕನಸಿರುತ್ತದೆ ಹಾಗೆಯೇ ಪ್ರಯತ್ನವನ್ನು ಮಾಡುತ್ತಿರುತ್ತಾರೆ ಆದರೆ ಇನ್ನೂ ಕೆಲವರಿಗೆ ಖಾಸಗಿ ಉದ್ಯೋಗವೇ ಬೆಸ್ಟ್ ಎಂದು ಖಾಸಗಿ ಉದ್ಯೋಗವನ್ನು ಹುಡುಕುತ್ತಿರುತ್ತಾರೆ ಅಂತವರಿಗೆ ಸಹಾಯ ಆಗಬಹುದೆಂದು ಈ ಮಾಹಿತಿಯನ್ನು ಪ್ರತಿ ದಿನ ಒಂದಿಷ್ಟು ಖಾಸಗಿ ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇವೆ.. ಆದರೆ ಅದರಲ್ಲಿರುವ ಇಮೈಲ್, ಮೊಬೈಲ್ ನಂಬರ್ ಅಥವಾ ಲಿಂಕ್ ನಲ್ಲಿ...

ಝೀರೋ ಇಂದ ಸೋಶಿಯಲ್ ಮೀಡಿಯಾ ದಲ್ಲಿ ಉದ್ಯಮ ಆರಂಭಿಸಿ ಹಣ ಗಳಿಸುವ ಮಾರ್ಗಗಳಿವು..

ಝೀರೋ ಇಂದ ಸೋಶಿಯಲ್ ಮೀಡಿಯಾ ದಲ್ಲಿ ಉದ್ಯಮ ಆರಂಭಿಸಿ ಹಣ ಗಳಿಸುವ ಮಾರ್ಗಗಳಿವು.. ಈಗ ಸೋಶಿಯಲ್ ಮೀಡಿಯಾ ಜಮಾನ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಒಂದಲ್ಲೊಂದು ಸಾಮಾಜಿಕ ಜಾಲತಾಣಗಳಲ್ಲಿ ಇರುವುದನ್ನು ನಾವು ನೋಡಿದ್ದೇವೆ.. ಅದಕ್ಕಾಗಿ ಯೇ ನಾವು ಅದರಿಂದ ಹಣ ಗಳಿಸುವ ಒಂದಿಷ್ಟು ಸೋಶಿಯಲ್ ಮೀಡಿಯಾ ಮಾರ್ಗಗಳನ್ನು ನಿಮ್ಮ ಮುಂದೆ ತಿಳಿಸುತ್ತಿದ್ದೇವೆ.. 1:- ಆನ್ಲೈನ್ ಟೀಚಿಂಗ್.. ಇಂದಿನ ದಿನಗಳಲ್ಲಿ ಕ್ಲಾಸ್...

ಕಡಿಮೆ ಬಜೆಟ್ ನಲ್ಲಿ ಹೆಚ್ಚು ಲಾಭ ಗಳಿಸಬಹುದಾದ ಉದ್ಯಮಗಳಿವು..

ಕಡಿಮೆ ಬಜೆಟ್ ನಲ್ಲಿ ಹೆಚ್ಚು ಲಾಭ ಗಳಿಸಬಹುದಾದ ಉದ್ಯಮಗಳಿವು.. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸ್ಟಾರ್ಟ್ ಅಫ್ ಎಂಬ ಹೊಸ ಕಲ್ಪನೆ ಬೆಳೆಯಲು ಪ್ರಾರಂಭಿಸಿದೆ.. ಆದರೆ ಹಲವರಿಗೆ ಉದ್ಯಮ ಪ್ರಾರಂಭಿಸಿದರೆ ನಷ್ಟ ಆಗುವ ಭಯದಿಂದ ಬೇರೆಡೆ ಕೆಲಸ ಹುಡುಕಿಕೊಂಡು ಹೋಗುವ ಜನರು ನಮ್ಮಲ್ಲಿದ್ದಾರೆ.. https://udyoganews.com/chikkamagaluru/bank-of-baroda-recruitment-3/ ಕಡಿಮೆ ಬಂಡವಾಳದೊಂದಿಗೆ ಹೆಚ್ಚಿನ ಲಾಭ ತಂದುಕೊಡುವ ಉದ್ಯಮಗಳು ಇಲ್ಲಿವೆ.. 1:- ಹಣ್ಣು ಮತ್ತು ತರಕಾರಿ ವ್ಯಾಪಾರ.. ಪ್ರತಿ ದಿನ...

ಯೂಟ್ಯೂಬ್ ನಲ್ಲಿ ಹಣ ಸಂಪಾದನೆ ಮಾಡಲು ನಿಯಮ ಸಡಿಲಿಕೆ ಮಾಡಿದ ಯೂಟ್ಯೂಬ್..

ಜನಪ್ರಿಯ ಜಾಲತಾಣ ಯೂಟ್ಯೂಬ್ ತನ್ನ ನಿಯಮದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡಲು ಅವಕಾಶ ನೀಡಿದೆ.. ಈ ಮೊದಲು ಇದ್ದ ನಿಯಮಗಳಾದ 1 ಸಾವಿರ subscriber ಇದ್ದ ನಿಯಮ ಬದಲಾಗಿ ಇದೀಗ 500 ಚಂದಾದಾರರಿಗೆ ಇಳಿಕೆ ಮಾಡಲಾಗಿದೆ.. ಹಾಗೆಯೇ 3000 watch hours ಇದ್ದ ಸಮಯವನ್ನು ಅಥವಾ 90 ದಿನಗಳಲ್ಲಿ 3 ಮಿಲಿಯನ್ ಕಿರುಚಿತ್ರಗಳ...

Life insurance of India (LIC ) ಕತೆ ಮುಗಿತಾ??

ಭಾರತದ ಪ್ರತಿಯೊಬ್ಬನಿಗೂ LIC ಬಗ್ಗೆ ಗೊತ್ತಿರತ್ತೆ ಹಾಗೂ ಒಂದಾದರೂ LIC ಪಾಲಿಸಿ ಹೊಂದಿರುತ್ತಾರೆ.. LIC ಇತಿಹಾಸ.. LIC ಆಫ್ ಇಂಡಿಯಾ ಅಥವಾ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಭಾರತದಲ್ಲಿ ಸರ್ಕಾರಿ ಬೆಂಬಲಿತ ಜೀವ ವಿಮಾ ಪೂರೈಕೆದಾರ. 245 ಪ್ರಾವಿಡೆಂಟ್ ಸೊಸೈಟಿಗಳು ಮತ್ತು ವಿಮಾ ಕಂಪನಿಗಳ ವಿಲೀನದ ನಂತರ ಇದನ್ನು 1956 ರಲ್ಲಿ ಸ್ಥಾಪಿಸಲಾಯಿತು. ಎಲ್ಐಸಿ ಪಾಲಿಸಿ ಬಗ್ಗೆ...

ಹೋಲಿಗೆ ಮಾಡುವವರಿಗೆ ಭರ್ಜರಿ ಆಫರ್.. ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ??

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ 2022-2023 ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.. • ಗುರುತಿಸಿ ಚೀಟಿ • ಅಂಗವಿಕಲೆ ಆಗಿದ್ದರೆ ದೃಢೀಕರಣ ಪತ್ರ • ವಿಧವೆ ಆಗಿದ್ದರೆ ಪ್ರಮಾಣ ಪತ್ರ • ಫೋನ್ ನಂಬರ್ • ಭಾವಚಿತ್ರ • ಜನ್ಮ ದಿನಾಂಕ ಪತ್ರ • ಜಾತಿ ಮತ್ತು...

ಹೆಚ್ಚು ಓದಿದ ವಿಷಯ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

0
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಕರ್ನಾಟಕ ಅಧಿಕೃತ ಅಧಿಸೂಚನೆಯ ಮಾರ್ಚ್ 2024 ರ ಮೂಲಕ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹಾಗೆಯೇ ಉದ್ಯೋಗ ಹುಡುಕುತ್ತಿರುವವರಿಗೆ...

ಜಸ್ಟ್ ಕನ್ನಡ ವಿಶೇಷ